Sunday, 15 April 2018

ಜಿಕೆ ಸಿರೀಜ್ ೭

೧) ಕೆ ಜಿ ಎಫ್ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
ಅ) ತುಮಕೂರು
ಬ) ಕೋಲಾರ
ಕ) ರಾಯಚೂರು
ಡ) ಶಿವಮೊಗ್ಗ
ಉತ್ತರ ಬ) ಕೋಲಾರ

೨)ಮೈಸೂರಿನ ಮೃಗಾಲಯ ಪ್ರಾರಂಭವಾದ ವರ್ಷ ಯಾವುದು?
ಅ) ೧೮೯೨
ಬ)೧೮೫೦
ಕ)೧೯೧೩
ಡ)೧೯೨೩
ಉತ್ತರ ಅ) ೧೮೯೨

೩)ಬೆಂಗಳೂರಿನ ಖ್ಯಾತ ಲಾಲ್ ಬಾಗ್ ಉದ್ಯಾನವನ ಯಾರಿಂದ ಸ್ಥಾಪಿಸಲ್ಪಟ್ಟಿತು?
ಅ) ಮಾಗಡಿ ಕೆಂಪೇಗೌಡ
ಬ) ಹೈದರಾಲಿ
ಕ) ನಾಲ್ವಡಿ ಕೃಷ್ಣರಾಜ ಒಡೆಯರ್
ಡ) ಟಿಪ್ಪು ಸುಲ್ತಾನ್
ಉತ್ತರ ಬ) ಹೈದರಾಲಿ

೪)ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ಯವಾಗ ದೊರಕಿದೆ?
ಅ) ೧೯೬೭
ಬ)೧೯೫೫
ಕ)೧೯೭೨
ಡ)೧೯೬೯
ಉತ್ತರ ಅ) ೧೯೬೭

೫)ಕರ್ನಾಟಕದ ಅತ್ಯಂತ ವಿಶಾಲವಾದ ಕೈಗಾರಿಕಾ ಪ್ರದೇಶ ಯಾವುದು?
ಅ) ಪೀಣ್ಯಾ ಕೈಗಾರಿಕಾ ಪ್ರದೇಶ
ಬ) ದೊಡ್ಡ ಬಳ್ಳಾಪುರ ಕೈಗಾರಿಕಾ ಪ್ರದೇಶ
ಕ) ಸಂಡೂರು ಕೈಗಾರಿಕಾ ಪ್ರದೇಶ
ಡ) ಮೇಲಿನ ಯಾವುದು ಅಲ್ಲ
ಉತ್ತರ ಅ) ಪೀಣ್ಯಾ ಕೈಗಾರಿಕಾ ಪ್ರದೇಶ

೬)ಕೇಂದ್ರೀಯ ಆಹಾರ ಸಂಶೋಧನಾಲಯ ಯಾವ ಊರಿನಲ್ಲಿದೆ?
ಅ) ಬೆಂಗಳೂರು
ಬ) ಶಿವಮೊಗ್ಗ
ಕ) ಮೈಸೂರು
ಡ) ಮೇಲಿನ ಯಾವುದು ಅಲ್ಲ

೭)ಕಬಿನಿ ಜಲಾಶಯ ಎಲ್ಲಿದೆ?
ಅ) ಬೀಚನಹಳ್ಳಿ
ಬ) ಮೈಸೂರು
ಕ) ಗೊರೂರು
ಡ) ಮೇಲಿನ ಯಾವುದು ಅಲ್ಲ
ಉತ್ತರ ಅ) ಬೀಚನಹಳ್ಳಿ

೮)ಸಲೀಂ ಅಲಿ ಈ ಕೆಳಗಿನ ಯಾವುದರೊಂದಿಗೆ ಸಂಬಂಧಿಸಿದ್ದಾರೆ?
ಅ) ಉರ್ದು ಸಾಹಿತ್ಯ
ಬ) ಪಕ್ಷಿ ಶಾಸ್ತ್ರ
ಕ) ಸ್ವತಂತ್ರ ಚಳುವಳಿ
ಡ) ಇಂಗ್ಲೀಷ್ ಕಾವ್ಯ
ಉತ್ತರ ಬ) ಪಕ್ಷಿ ಶಾಸ್ತ್ರ

೯) 'ಏಪ್ರಿಲ್ ೭' ನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
ಅ) ವಿಶ್ವ ಪರಿಸರ ದಿನ
ಬ) ಅಂತರರಾಷ್ಟ್ರೀಯ ಮಹಿಳಾ ದಿನ
ಕ) ವಿಶ್ವ ಆರೋಗ್ಯ ದಿನ
ಡ) ರೆಡ್ ಕ್ರಾಸ್ ದಿನ
ಉತ್ತರ ಕ) ವಿಶ್ವ ಆರೋಗ್ಯ ದಿನ

೧೦)ಮಾನ್ಸೂನ್ ಎಂಬ ಪದವನ್ನು ಯಾವ ಭಾಷೆಯಿಂದ ಆಯ್ದುಕೊಳ್ಳಲಾಗಿದೆ?
ಅ) ಲ್ಯಾಟಿನ್
ಬ) ಅರೇಬಿಕ್
ಕ) ಗ್ರೀಕ್
ಡ) ಪರ್ಷಿಯನ್

No comments:

Post a Comment